Like
Blog

31-08-2023 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ

 

ಆತ್ಮೀಯ ಈಡಿಗ ನೌಕರ ಅಧಿಕಾರಿ ಬಂಧುಗಳೇ..


ಈಗಾಗಲೇ ತಮ್ಮ ಗಮನಕ್ಕೆ ಬಂದ ಹಾಗೆ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ವತಿಯಿಂದ ದಿನಾಂಕ 31/08/2023 ರಂದು “ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂಘದ ವತಿಯಿಂದ ಆಹ್ವಾನ  ನೀಡಿರುತ್ತಾರೆ.

 

ಆದ್ದರಿಂದ ದಯಮಾಡಿ ಎಲ್ಲಾ ಅಧಿಕಾರಿ ನೌಕರ ಬಂಧುಗಳು ಸದರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇವೆ. 

 
ಇಂತಿ 
ಶ್ರೀನಿವಾಸ ಎಂ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು
ರಾಜ್ಯ  ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ
ಬೆಂಗಳೂರು

Leave a Reply

Related Posts